ವಿಷಯಕ್ಕೆ ಹೋಗು

ಶ್ರೀಮತಿ ಪಿ.ಎನ್.ಅಂಬಿಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀಮತಿ ಪಿ.ಎನ್.ಅಂಬಿಕಾನವರು ಪಂಡಿತ ಕವಿಸ ಸೇಡಿಯಾಪು ಕೃಷ್ಣ ಭಟ್ ಹಾಗೂ ಶಂಕರಿ ಅಮ್ಮ ದಂಪತಿಯ ಕುಡಿ. ಬಂಟ್ವಾಳದ ಪಡಾರು ನಾರಾಯಣ ಭಟ್ಟರ ಸಂಗಾತಿ. ಎಂಬತ್ತೂರರ ಪ್ರಾಯದಲ್ಲೂ ಸಾಹಿತ್ಯ, ಸಂಗೀತ, ಅನುವಾದಕಾರ್ಯ- ಎಲ್ಲದರಲ್ಲೂ ತೀರದ ಉತ್ಸಾಹ, ಪ್ರೀತಿ! ಇನ್ನೂ ಉಂಟು. ಸಂತೆಯೊಳಗಿದ್ದೂ ಸಂತರೇ! ಎದು ಅಧ್ಯಾತ್ಮಕ್ಕೂ, ಎವರಿಗೂ ಇರುವ ನಂಟು.

ಅನುವಾದಗಳು[ಬದಲಾಯಿಸಿ]

  • ಸಂಜೆ ಮಲ್ಲಿಗೆ
  • ಗೋಸ್ವಾಮಿ ರಾಮ ತೀರ್ಥರ ಸಂಕ್ಷಿಪ್ತ ಜೀವನ ಚರಿತ್ರೆ
  • ಪ್ರವಚನಗಳು

ಸಿದ್ಧಗೊಂಡಿರುವ ಕೃತಿಗಳು[ಬದಲಾಯಿಸಿ]

  • ರಾಜ ನರ್ತಕಿ ಆಮ್ರಪಾಲಿ
  • ಮೃಗತೃಷ್ಣಾ
  • ಆಮ್ರಪಾಲಿಯ ಪತ್ರಗಳು
  • ಒಬ್ಬ ಯೋಗಿಯ ಆತ್ಮಕಥೆ

ಚುಟುಕುಗಳು[ಬದಲಾಯಿಸಿ]

  • ಲೀಲಜಾಲವಾಗಿ

ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಕವನಿಸುವುದಂದರೂ ಸಲೀಸು, ಸಡಗರ. ಅಗತ್ಯದವರಿಗೆ ನೆರವಾಗುವುದಂದರೆ ಸಂತೋಷ, ಸಮಧಾನ. ಕನ್ನಡದಲ್ಲಿ ಕವಿತೆಗಳು, ನೀಳ್ಗವಿತೆಗಳು ಅಸಂಖ್ಯ. ಎಲ್ಲವನ್ನೂ ಸಂಕಲನ ರೂಪದಲ್ಲಿ ಪ್ರದಾನಿಸಬೇಕೆಮದು ಬಯಕೆ. ಇನ್ನೇನೆಮದರೆ, ವ್ಯೆದ್ಯಕೀಯದ ಮೇಲೂ ಆಪಾರ ಆಸಕ್ತಿ. ಇದೂ ತಂದೆಯ ದಾನ.